The Miracle Morning
(0)
₹
350
₹ 280 (20% off)
Unavailable
Ships within 48 Hours
Free Shipping in India on orders above Rs. 1100
The Miracle Morning: The 6 Habits That Will Transform Your Life Before 8AM (Kannada)
Read moreAbout the Book
The Miracle Morning: The 6 Habits That Will Transform Your Life Before 8AM (Kannada)
Book Details
-
ISBN9789373171135
-
Pages280
-
Avg Reading Time9 hrs
-
Age18+ yrs
-
Country of OriginIndia
Recommended For You
The Miracle Equation
- Author Name:
Hal Elrod
- Book Type:

- Description:
आप जो कुछ भी चाहते हैं, उससे केवल दो निर्णय दूर हैं एक कालातीत, सिद्ध सूत्र है जिसका उपयोग दुनिया के सबसे सफल लोगों ने सदियों से अपने लक्ष्यों को प्राप्त करने के लिए किया है, लेकिन इसे अनदेखा कर दिया गया है। द मिरेकल इक्वेशन ही वह सूत्र है, और इसमें केवल दो निर्णय शामिल हैं जो सफलता और संतुष्टि के आश्चर्यजनक स्तरों की गारंटी देते हैं : अडिग विश्वास और असाधारण प्रयास। अटूट विश्वास स्थापित करके और बनाए रखकर आप जो कुछ भी चाहते हैं उसे प्राप्त कर सकते हैं, और जब तक आप ऐसा नहीं कर लेते, तब तक असाधारण प्रयास करते रहें तो आपकी सफलता अपरिहार्य है। दुनिया के शीर्ष उपलब्धि प्राप्त करने वालों की तरह ही रणनीति का उपयोग करके आप उन परिणामों को प्राप्त करेंगे जो आप संभव मानते हैं। आप सीखेंगे कि कैसे भय को विश्वास में बदलना है, अपनी नकारात्मक भावनाओं को छोड़ना है, अपनी पूरी क्षमता तक पहुँचना है और अपनी ऊर्जा को सकारात्मक परिणाम प्राप्त करने में लगाना है। द मिरेकल इक्वेशन 30 दिन की चुनौती के साथ आपका मार्गदर्शन करने के लिए, और चमत्कारों को साकार करने के लिए चरण-दर-चरण योजना का सुझाव देती है और सफल होने के लिए आपको जो व्यक्ति बनने की आवश्यकता है, वह बनाती है।
The Miracle Morning
- Author Name:
Hal Elrod
- Book Type:

- Description:
हर दिन अपनी पूरी क्षमता के साथ जागिए जीवन से सब कुछ पाना, अधिक कार्य करने के बारे में नहीं है बल्कि स्वयं को और बेहतर बनाने के बारे में है। हैल एलरॉड और द मिरेकल मॉर्निंग ने दुनिया भर के लाखों लोगों को वह इंसान बनने में मदद की है जो वे बनना चाहते थे - ताकि वे वह जीवन रच सकें जिसकी उन्होंने हमेशा कामना की थी। अब बारी आपकी है। हैल की यह एक आसान, प्रभावी और कदम-दर-कदम प्रक्रिया है, जो प्रतिदिन केवल 6 मिनट में आपका जीवन बदल सकती है : • मौन : हर दिन की शुरुआत शांत और उद्देश्यपूर्ण मौन से करें तथा तनाव घटाएँ, मानसिक स्पष्टता बढ़ाएँ। • सकारात्मक पुष्टियाँ : अपने मन को फिर से प्रशिक्षित करें ताकि डर और सीमित सोच से मुक्त होकर आगे बढ़ सकें । • मानसिक अभ्यास : हर दिन स्वयं को अपने श्रेष्ठ रूप में देखने का अभ्यास करें - जैसा आप बनना चाहते हैं। • व्यायाम : मानसिक व शारीरिक ऊर्जा को केवल 60 सेकंड में बढ़ाएँ । • पढ़ना : विशेषज्ञों से सीखते हुए ज्ञान और क्षमताओं को विस्तार दें। • लिखना : जर्नल लिखें ताकि आप अधिक कृतज्ञ बनें, नई समझ विकसित करें, अपनी प्रगति पर नज़र रखें और अपनी सर्वोच्च प्राथमिकताओं को स्पष्ट करके उत्पादकता बढ़ाएँ ।
Badaladare Yochane Nimmade Geluvu
- Author Name:
Dr. Naga H. Hubli
- Book Type:

- Description:
ಬದುಕನ್ನು ಗೆಲ್ಲುವ ಕುರಿತಂತೆ ಸಾಕಷ್ಟು ಪುಸ್ತಕಗಳು ನಮ್ಮ ನಡುವೆ ಬಂದು ಹೋಗಿವೆ, ಬರುತ್ತಲೂ ಇವೆ. ಅತ್ಮೀಯರಾದ ಡಾ. ನಾಗ ಎಚ್ ಹುಬ್ಳಿ ಅವರ ಬದುಕನ್ನು ಗೆಲ್ಲುವ ಕಲೆಗೆ ಕನ್ನಡಿ ಹಿಡಿಯುವುದರ ಜೊತೆಗೆ, ಕುಸಿದ ಮನಸ್ಸುಗಳಿಗೆ ಕಾಯಕಲ್ಪ ನೀಡುವ ಕೆಲಸವನ್ನೂ ಮಾಡಿದೆ. ಬದುಕು ವೈಚಿತ್ರಗಳ ಗಡು, ಇಲ್ಲ ನಾವು ಧನಾತ್ಮಕ ಅಂಶಗಳಿಗೇ ಜೋತು ಬೀಳಲಾಗುವುದಿಲ್ಲ ಋಣಾತ್ಮಕತೆಯನ್ನು ಹೇರಿಕೊಂಡು ಮುಂದೆ ಸಾಗುವ ಕೌಶಲವನ್ನು ಬದುಕು ಬಿಡುತ್ತದೆ. ಈ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳದ ಮನಸ್ಸುಗಳು ಅಡಿತಪ್ಪುವ ಅಪಾಯವನ್ನು ನಾವು ನೋಡುತ್ತಲೇ ಇದ್ದೇವೆ. ಆ ಬಗೆಯ ಪತನಕ್ಕೆ ಸಕಾಲಿಕವಾದ ಮಾರ್ಗದರ್ಶನದ ಕೊರತೆ ನಿಮಿತ್ತವಾಗುವುದೂ ಇದೆ. ಲೇಖಕರು ಅಂಥ ಅಂಶಗಳ ಮೇಲೆಲ್ಲ ಕ್ಷಕಿರಣ ಬೀರಿ ತಿದ್ದುವಿಕೆಗೆ ನಾವು ಒಡ್ಡಿಕೊಂಡು ಬದುಕು ಸಹನೀಯವಾಗುವುದು ಹೇಗೆ ಅರಳುವುದು ಹೇಗೆ ಎಂಬುದನ್ನು ಉದಾಹರಣೆ ಸಹಿತವಾಗಿ ಹೇಳಿದ್ದಾರೆ. ಈ ಹೊತ್ತಗೆಯಲ್ಲಿ ನಾಗ ಎಚ್ ಹುಬ್ಳಿ ಅವರು ಬೋಧಕರೂ ಆಗಿರುವುದರಿಂದಾಗಿ ವಿಷಯ ಮಂಡನೆಯ ಕಲೆ ಅವರಿಗೆ ಸಿದ್ಧಿಸಿದೆ, ಬೋಧಕರೊಬ್ಬರು ಲೇಖಕರೂ ಆಗುವ ಸಂದರ್ಭದಲ್ಲಿ ಸಾಹಿತ್ಯಕ್ಕೆ ಸಂದಾಯವಾಗುವ ಲಾಭಗಳು ಹಲವಿವೆ. 'ಪ್ರಸ್ತುತಿ' ಅದರಲ್ಲೊಂದು. ನಮ್ಮ ಪಠ್ಯಪುಸ್ತಕಗಳಲ್ಲೂ ಈ ತರದ ಬರಹಗಳು ಅಳವಡಿಕೆಯಾಗಬೇಕಾದ ಅವಶ್ಯಕತೆ ಇದೆ. ಶೈಕ್ಷಣಿಕ ಹಂತದಲ್ಲೇ ಮಕ್ಕಳಿಗೆ ಬದುಕನ್ನು ಎದುರಿಸುವ ಕಲೆಯನ್ನು ಕಲಿಸಿಕೊಡುವುದು ಎಂದರೆ, ಅವರ ಭವಿಷ್ಯಕ್ಕೆ ಎರಡೆರಡು ರಕ್ಷಾಕವಚಗಳನ್ನು ಹೆಣೆದುಕೊಟ್ಟಂತೆಯೇ ಸರಿ ನಾಗ ಎಚ್, ಹುಬ್ಳಿ ಅವರ ಈ ಕೃತಿಯಾಗಲೀ, ಕೃತಿಯ ಭಾಗಗಳಾಗಲೀ ಮೇಲೆ ಹೇಳಿದ ಶೈಕ್ಷಣಿಕ ಆಶಯಗಳಿಗೆ ಸಲ್ಲುವಂತಾಗಲಿ. - 'ಎನ್ನೇಬಿ' ಮೊಗ್ರಾಲ್ ಪುತ್ತೂರು - ಸಂಪಾದಕರು ಮಂಗಳ ವಾರಪತ್ರಿಕೆ
Saavu
- Author Name:
Supreeth K N
- Book Type:

- Description:
Novel based on death. ಇಂದ್ರಿಯಗಳಿಂದಾಚೆ ಯೋಚಿಸದ ಹೊರತು; 'ನಾನು ಯಾರು?' ಎಂದು ಅರಿವಾಗುವುದಿಲ್ಲ. 'ನಾನು ಯಾರು?' ಎಂದು ಅರಿವಾಗದ ಹೊರತು, 'ಸಾವು' ಅರ್ಥವಾಗುವುದಿಲ್ಲ. 'ನೀನು ಯಾರು?' ಎನ್ನುವ ಅರಿವು ನಿನಗಿದೆಯಾ?
Yasho Thosha
- Author Name:
Dr. H. B. Chandrashekhar
- Book Type:

- Description:
Personality Development - Self-help book
The Power Of Your Subconscious Mind
- Author Name:
Dr. Joseph Murphy
- Book Type:

- Description:
The Power of the Subconscious Mind is one of the most widely acclaimed self help books ever written, having helped over one million around the world to achieve their goals. Dr Joseph Murphy has suggested amazing techniques that can make one realise their dreams like, wealth creation, sound sleep, overcoming phobias, improving relationships, banishing bad habits, healing minor ailments. Dr Murphy has based his suggestions on the belief that to attain something one has to simply alter the way they think and success will follow. This book is packed with Case Studies which demonstrate how one can use the immense power hidden in their subconscious mind and unleash it to see results they wish to. With this book as your guide, there is no limit to your prosperity, happiness and peace of mind.
Antharveekshane
- Author Name:
Poornima Hegade
- Book Type:

- Description:
Antarveekshane (Geetha Kathayaana)
Mohanaswamy
- Author Name:
Vasudhendra
- Book Type:

- Description:
ಸಲಿಂಗಪ್ರೇಮಿ ಮೋಹನಸ್ವಾಮಿಯ ವಿಭಿನ್ನ ಮನಸ್ಥಿತಿಯ ಕತೆಗಳು ಇದರಲ್ಲಿವೆ. ಅದಲ್ಲದೆ ಇತರ ಐದು ವಸುಧೇಂದ್ರರ ಜನಪ್ರಿಯ ಕತೆಗಳೂ ಈ ಸಂಕಲನದಲ್ಲಿವೆ.
Amrapali
- Author Name:
Gayathriraj
- Book Type:

- Description:
ಲೇಖಕಿ ಗಾಯತ್ರಿ ರಾಜ್ ಅವರ ಆಮ್ರಪಾಲಿ-ಎಂಬುದು ಐತಿಹಾಸಿಕ ಕಾದಂಬರಿ. ವೈಶಾಲಿನಗರದ ಅತ್ಯಂತ ಸುಂದರ ಯುವತಿ ಆಮ್ರಪಾಲಿ ವೈಶಾಲಿನಗರದ ರಾಜ ಮನುದೇವ ಆಕೆಯನ್ನು ಕಾಮುಕ ಕಣ್ಣಿನಿಂದ ನೋಡಿ ವರಿಸಲು ಹಾತೊರೆಯುತ್ತಾನೆ. ಆಮ್ರಪಾಲಿಯ ಪ್ರೇಮಿ ಪುಷ್ಪಕುಮಾರರನ್ನು ಮದುವೆಯಾದ ದಿನವೇ ಕೊಲ್ಲಿಸುತ್ತಾನೆ. ಆದರೂ, ಆತನ ಪ್ರಯತ್ನ ಕೈಗೊಡಲಿಲ್ಲ ನಗರದ ವಧುವನ್ನಾಗಿಸಲು ಸಂಚು ಹೂಡುತ್ತಾನೆ. ಈ ಮಧ್ಯೆ, ಮಗದ ರಾಜ್ಯದ ಅರಸ ಬಿಂಬಸಾರನು ವಿಣೆ ಕಲಿಸುವ ನೆಪದಲ್ಲಿ ವೇಷ ಮರೆಸಿಕೊಂಡು ಆಮ್ರಪಾಲಿ ಹತ್ತಿರ ಇರುತ್ತಾನೆ. ಅವರ ಮಧ್ಯೆ ಪ್ರೇಮಾಂಕುರವಾಗಿ ಮಗು ಸಹ ಜನಿಸುತ್ತದೆ. ಆದರೆ, ಆಮ್ರಪಾಲಿ, ಮಗದ ರಾಜ್ಯಕ್ಕೆ ತೆರಳು ನಿರಾಕರಿಸುತ್ತಾಳೆ. ಇದನ್ನು ತಂದೆಗೆ ಮಾಡಿದ ಅವಮಾನ ಎಂದು ತಿಳಿದ ಬಿಂಬಸಾರನ ಮಗನು ವೈಶಾಲಿ ರಾಜ್ಯದ ಮೇಲೆ ದಂಡೆತ್ತಿ ನಾಶಪಡಿಸುತ್ತಾನೆ. ಆ ಮಗನೂ (ಅಜಾತಶತ್ರು) ಸಹ ಆಮ್ರಪಾಲಿಯ ಮೇಲೆ ಮನಸು ಮಾಡುತ್ತಾನೆ. ಆದರೆ, ಆಮ್ರಪಾಲಿ ಒಪ್ಪುವುದಿಲ್ಲ. ಕೊನೆಗೆ ಬುದ್ಧನ ಶಿಷ್ಯೆಯಾಗಿ ಹೊರಟು ಹೋಗುತ್ತಾಳೆ ಎಂಬುದು ಆಮ್ರಪಾಲಿಯ ಕಥೆ. ಈ ಅಂಶವನ್ನೇ ಸಾಹಿತ್ಯವಾಗಿಸಿದ ಕಾದಂಬರಿ ಇದು.
The Miracle on Sunderbaag Street
- Author Name:
Deepada Malli +1
- Book Type:

- Description:
Young Zara sits alone every evening, in a dump yard on Sunderbaag Street. One day, Miss Gappi plants an idea in Zara’s mind. This sets them off on a mission that changes Zara’s life… and the lives of many who live on Sunderbaag Street.
Vaijayantipura Kadamba Mayooravarmana Maha Charite
- Author Name:
Santoshkumar Mehandale
- Book Type:

- Description:
DESCRIPTION AWAITED
Vaijayantipura Kadamba Mayooravarmana Maha Charite
Santoshkumar Mehandale
15% off₹ 395
₹ 335.75
Available
Maatugaara Aame
- Author Name:
Jeeva Raghunath +2
- Book Type:

- Description:
Yak yak yak... the tortoise loves to talk – and learns the hard way that keeping his mouth shut is sometimes very necessary! The clipped narrative style pares the original fable from the Panchatantra down to its essence with dramatic effect in this bilingual retelling. It is offset by decorative, detailed illustrations in the style of kalamkari textiles from Andhra Pradesh.
Grace - Kannada
- Author Name:
Sayantan Datta +2
- Book Type:

- Description:
Grace had many questions. Why did she have to sit outside her classroom? Why did she have to wear pants instead of a dress? Why could transgender persons not study engineering? She wondered why science and technology education was not accepting of differences in people. And she decided to find answers in the courtroom. This is the story of Grace Banu, who is working towards making science and technology education more accessible for all. She was written by Sayantan Datta, Illustrated by Priya Dali and Kannada Translator by Hema Hebbagodi. Henkel Anand India Private Limited has supported the development of this book.This Book is Library of Congress Literacy Award Winner 2020 (Special Response award)
Pattedara Pranav case 2
- Author Name:
Anupama K Benachinamardi
- Book Type:

- Description:
ಕಳೆದ ಬಾರಿ ತನ್ನ ಬುದ್ದಿವಂತಿಕೆಯಿಂದ ಒಂದು ರಹಸ್ಯ ಬಯಲು ಮಾಡಿದ್ದ ಪ್ರಣವ, ಪತ್ತೇದಾರ ಪ್ರಣವ ಎಂದೇ ಪ್ರಸಿದ್ಧನಾದ. ಈ ಸಲ ಇವನು ತನ್ನ ಶಾಲೆಯಲ್ಲಿ ಮತ್ತೊಂದು ರಹಸ್ಯವನ್ನು ಪತ್ತೆ ಹಚ್ಚಲಿದ್ದಾನೆ. ಬನ್ನಿ ಆ ರಹಸ್ಯ ಏನು ಅಂತ ತಿಳಿಯೋಣ!
Begudi
- Author Name:
Kiran Nagarkar +1
- Book Type:

- Description:
Kannada Translation of Award winning book Cuckold by Kiran Nagarkar
Dikku
- Author Name:
Devidasa Kadam +1
- Book Type:

- Description:
The novel Dika, which means "direction" in Konkani, tells the story of a farming family from the lower middle class. It is set in the North Kanara district of Karnataka and offers a vivid portrayal of the socio-cultural life of the region's inhabitants. The plot follows Deepak and his family as they struggle to adapt to a new way of life in their village after the sudden death of Deepak's father, a policeman. Along the way, they encounter various challenges, including problematic villagers, conniving relatives, and blind faith. When Deepak's sister falls in love with a Muslim boy, he must confront societal norms and convince his mother to accept their relationship. Ultimately, Deepak leads his family to a new and free existence, breaking free from the constraints imposed on them by society. This is best exemplified in the novel's closing scene, where Deepak witnesses a lone crow moving eastward, away from its flock, in a new direction.
Pattedara Praṇava
- Author Name:
Anupama K Benachinamardi
- Book Type:

- Description:
ಪತ್ತೇದಾರ ಪ್ರಣವ ಕಥೆಯು, ಒಬ್ಬ ತುಂಟ ಹುಡುಗನ ಕಥೆಯಾಗಿದೆ. ತನ್ನ ತುಂಟತನದಿಂದ ಯಾವಾಗಲೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಪ್ರಣವ; ಈ ಬಾರಿ ತನ್ನ ಮುಗ್ಧತೆಯನ್ನು ಸಾಬೀತುಪಡಿಸುವನೇ? ಬನ್ನಿ, ಅವನ ತನಿಖೆಯಲ್ಲಿ ನೀವೂ ಜೊತೆಗೂಡಿ.
Belakigintha Bellage
- Author Name:
M.S. Asha Devi
- Book Type:

- Description:
discriptation awaited
Amma's Toolkit
- Author Name:
Nandini Nayar +1
- Book Type:

- Description:
When Mini and Taras home is flooded because of a broken pipe in the bathroom, Amma comes to the rescue. What is in Ammas toolkit.
Kannadada Muvattu Kathegalu
- Author Name:
Krishnamurthy Hanur +1
- Book Type:

- Description:
ಸಾಹಿತ್ಯ ಅಕಾದೆಮಿಯ ಪ್ರಧಾನ ಉದ್ದೇಶದಂತೆ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಳ್ಳಲು ಒಂದು ಪ್ರಾತಿನಿಧಿಕ ಕಥಾ ಸಂಕಲನವನ್ನು ಸಂಪಾದಿಸಿಕೊಡುವಂತೆ 2008ರಲ್ಲಿ ಅಕಾದೆಮಿಯ ಕನ್ನಡ ಸಲಹಾ ಸಮಿತಿ ಲೇಖಕರಾದ ಶ್ರೀ ಫಕೀರ್ ಮಹಮದ್ ಕಟ್ಟಾಡಿ ಹಾಗೂ ಡಾ.ಕೃಷ್ಣಮೂರ್ತಿ ಹನೂರು ಅವರನ್ನು ಕೇಳಿಕೊಂಡಿತು. ಅದಕ್ಕನುಗುಣವಾಗಿ ಆಧುನಿಕ ಕನ್ನಡ ಕಥಾಲೋಕದ ಹಿರಿಯ ಚೇತನ ಮಾಸ್ತಿಯವರಿಂದ ಮೊದಲುಗೊಂಡು ವಿವಿಧ ಮನೋಧರ್ಮಗಳಿಗೆ ಸೇರಿದಂತಹ ಮೂವತ್ತು ಕಥೆಗಾರರ ಕಥೆಗಳನ್ನು ಸಂಪಾದಕರು ಇಲ್ಲಿ ಕೊಟ್ಟಿದ್ದಾರೆ. ಕಳೆದೊಂದು ಶತಮಾನದಲ್ಲಿ ಕನ್ನಡ ಕಥಾ ಜಗತ್ತು ತೆರೆದುಕೊಂಡ ಪ್ರಕ್ರಿಯೆ, ಅದರ ವೈವಿಧ್ಯತೆ ಹಾಗೂ ಅನಾವರಣಗೊಂಡ ರೀತಿಯನ್ನು ಸಮರ್ಥವಾಗಿ ಪ್ರತಿಪಾದಿಸುವ ಕಥೆಗಳು ಈ ಸಂಕಲನದಲ್ಲಿವೆ. ಶ್ರೀ ಫಕೀರ್ ಮಹಮದ್ ಕಟ್ಟಾಡಿ ಹಾಗೂ ಡಾ.ಕೃಷ್ಣಮೂರ್ತಿ ಹನೂರು ಇಬ್ಬರೂ ವಿಶಿಷ್ಟ ಕಥೆಗಾರರಾಗಿ ಪ್ರಸಿದ್ದರು ಹಾಗೂ ಕಾದಂಬರಿ, ವಿಮರ್ಶೆ ಇನ್ನಿತರ ಸಾಹಿತ್ಯ ಪ್ರಕಾರಗಳಲ್ಲೂ ಗಣನೀಯ ಕೊಡುಗೆಗಳನ್ನು ನೀಡಿರುವ ಲೇಖಕರಾಗಿ ಜನಪ್ರಿಯರಾಗಿದ್ದಾರೆ.
Customer Reviews
Be the first to write a review...
0 out of 5
Book